General Knowledge (GK) Question Answers Quiz in Kannada for All Exams

 

 General Knowledge (GK) Question Answers Quiz in Kannada for All Exams

General Knowledge (GK) Question Answers Quiz in Kannada for All Exams



🌺 Edutube Kannada General Knowledge Mock Test-2023 🌺

💎💎💎💎💎💎💎💎💎💎💎

ಮುಂಬರುವ KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಾಮಾನ್ಯ ಜ್ಞಾನ (ಜಿಕೆ)  ಸಂಬಂಧಿಸಿದ ಉಚಿತ ಮಾಕ್ ಟೆಸ್ಟ್ General Knowledge (GK) Question Answers Quiz in Kannada Mock Test-01 in Kannada for KPSC KAS, FDA, SDA, PDO, PSI, HKPSC Group-C, Hostel Warden, TET, GPSTR, HSTR, KMF,  ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಸಾಮಾನ್ಯ ಜ್ಞಾನ (ಜಿಕೆ)  www.quiz.edutubekannada.com ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2023, Best Mock Test Series for Success in PSI PC 2023, Free Kannada Mock Test For Education Psychology, Psychology Mock Tests in Kannada, Kannada Psychology Mock Test, TET CTET CET Mock Test In Kannada, GPSTR Mock Test In Kannada, Free Online Mock Tests For Karnataka Graduate Primary School Teachers and High Scool Teachers Recruitment 2023.

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: Edutube Kannada

1. ಸಂವಿಧಾನ ರಚನಾ ಸಭೆಯ ಅಧ್ಯಕ್ಷರು?
ಡಾ. ಬಿ. ಆರ್. ಅಂಬೇಡ್ಕರ್
ಜವಾಹಲಾಲ್ ನೆಹರು
ಕೆ. ಎಂ. ಮುನ್ಷಿ
ಡಾ ಬಾಬು ರಾಜೇಂದ್ರ ಪ್ರಸಾದ್

2. ಭಾರತದಲ್ಲಿ ವ್ಯಾಪಾರ ಮಾಡಲು ಪ್ರಥಮವಾಗಿ ಜಂಟಿಯಾಗಿ ವ್ಯಾಪಾರ ಕಂಪನಿ ಪ್ರಾರಂಭಿಸಿದವರು
ಡಚ್ಚರು
ಫ್ರೆಂಚರು
ಪೋರ್ಚುಗೀಸರು
ಇಂಗ್ಲೀಷರು

3. ಭಾರತದ ಯಾವ ನಗರವು ಸಮುದ್ರದ ನೀರಿನ ಕೊಳವೆಗಳಿಗೆ ಪ್ರಸಿದ್ಧವಾಗಿದೆ ಮತ್ತು ಪೂರ್ವದ ವೆನಿಸ್ ವೆಂದು ಕರೆಯುತ್ತಾರೆ?
ಹೈದರಾಬಾದ
ಮುಂಬೈ
ಜಯಪುರ
ಅಲಪೂರಹು

4. ದ್ವಿತಿ ಚಾಂದ್ ರವರು ಯಾವ ಕ್ಷೇತ್ರಕ್ಕೆ ಸಂಬಂಧ ಪಟ್ಟಿದ್ದಾರೆ?
ಕ್ರಿಕೆಟ್
ಗಾಲ್ಫ್
ಅಥ್ಲೆಟಿಕ್ಸ್
ಬ್ಯಾಡ್ಮಿಂಟನ್

5. ಬೆಳಕಿನ ಸರಾಸರಿ ವೇಗ
3*10.10
3*10.6.m/s
3*10.12
3+10.8

6. ಇದರಲ್ಲಿ ಯಾವುದು ಪಶ್ಚಿಮಘಟ್ಟಗಳಲ್ಲಿ ಉಗಮವಾಗುವದಿಲ್ಲ?
ಗೋದಾವರಿ
ಮಹಾನದಿ
ಕೃಷ್ಣ
ಕಾವೇರಿ

7. ಅತಿ ಹೆಚ್ಚು ಕೇಸರಿ ಉತ್ಪಾದಿಸುವ ರಾಜ್ಯ
ಜಮ್ಮು ಕಾಶ್ಮೀರ
ಹಿಮಾಚಲ
ಮೇಘಾಲಯ
ಅಸ್ಸಾಂ

8. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ನೋಜೋಮಿ ಓಕೂಹರ ಅವರನ್ನು ಸೋಲಿಸಿ ಮೊದಲ ಭಾರತೀಯ ಯಾರು?
ಕಿದಂಬಿ ಶ್ರಿಕಂತ್
ಸಾಯಿ ಪ್ರಣಿತ್
ಪಿವಿ ಸಿಂಧು
ಸೈನಾ

9. ರಾಜೀವ್ ಗಾಂಧಿ ಖೇಲ್ ರತ್ನ ಪ್ರಥಮವಾಗಿ ಪಡೆದವರು
ವಿಶ್ವನಾಥ್ ಆನಂದ್
ಲಿಯಾಂಡರ್ ಪೇಸ್
ಲಿಂಬಾ ರಾಮ್
ಕಪಿಲ್ ದೇವ್

10. ಕನ್ನಡ ಧ್ವಜದಲ್ಲಿ ಯಾವ ಎರಡು ಬಣ್ಣಗಳನ್ನು ಬಳಸಲಾಗಿದೆ
ಕೆಂಪು-ಬಿಳಿ
ಹಸಿರು-ಕಪ್ಪು
ಹಳದಿ-ಕೆಂಪು
ಕೆಂಪು-ಹಸಿರು